ಕವಿರಾಜಮಾರ್ಗ ಸಂಚಯ

ಇಂದಿನ ಭಾಗ

ಆಮೀಳನಮಂ ಕಣ್ಗಳೊ
ಳಾ ಮನದೊಳಗೊಸಗೆಯಂ ಶರೀರದೊಳೆತ್ತಂ
ರೋಮಾಂಚಕಂಚುವಂ ಮದಿ
ರಾಮದವಾಗಿಸೆ ತೆಗೞ್ಪನಾಕೆಯ ನುಡಿಯೊಳ್
ಗುಣಸ್ವಭಾವಾಖ್ಯಾನಂ

--- ಶ್ರೀವಿಜಯ